Saturday, 7 September 2013

ಮನದೊಡನೆ ಮಾತು

ಜೀವನವು ಸಾಗರವಲ್ಲ, ಇದು ಹರಿಯುವ ನದಿ.
ಪ್ರತಿಯೊಂದು ಕ್ಷಣವೂ ಜಾಗ ಬದಲಾಯಿಸುವ ನೀರು .
-----------------------------
ಸಾವಿನ ಹೆದರಿಕೆ ಬೇಡ,
ಸಾವು ನಿತ್ಯ ಸತ್ಯ.
 --------------------------
ಮನವು ನಿಂತಿದೆ ಚಲಿಸದೆ,
ಜಗವು ಹರಿಯುತಿದೆ ತನ್ನಷ್ಟಕ್ಕೆ .
ಇದೆಂಥ  ಜೀವನ ಬರಡು  ಹೊಲ,
ಯಾವ ದಿಕ್ಕಿಗೂ ಫಲ ಬಿಡದ ಬರಿದೆ ಮರ.
 ----------------------------------

 
----------------------------------------------

No comments:

Post a Comment